1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
- ಮಲ್ಲಬೈರೆಗೌಡ.
2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
- ಟಿಪ್ಪು ಸುಲ್ತಾನ್.
3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
- ಚಿತ್ರದುರ್ಗ.
4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
- ಕೃಷ್ಣದೇವರಾಯ.
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
- ಪಂಪಾನದಿ.
6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
- ಹೈದರಾಲಿ.
8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
- ಶ್ರೀರಂಗ ಪಟ್ಟಣದ ಪಾಲಹಳ್ಳಿ.
9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
- ಕಲಾಸಿಪಾಳ್ಯ.
10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
- ಕೆಂಗಲ್ ಹನುಮಂತಯ್ಯ.
11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
- 8
12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
- "ಸರ್. ಮಿರ್ಜಾ ಇಸ್ಮಾಯಿಲ್"
13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
- ರಾಮಕೃಷ್ಣ ಹೆಗ್ಗಡೆ.
14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
- ದೇವನಹಳ್ಳಿ (ದೇವನದೊಡ್ಡಿ)
15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
- ವಿಜಯನಗರ ಸಾಮ್ರಾಜ್ಯ.
16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
ತಿರುಮಲಯ್ಯ.
17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
- ಶ್ರೀರಂಗ ಪಟ್ಟಣದ ಕೋಟೆ.
18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರ್.
19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
- ಶಿರಸಿಯ ಮಾರಿಕಾಂಬ ಜಾತ್ರೆ.
20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
21) ರಾಯಚೂರಿನ ಮೊದಲ ಹೆಸರೇನು?
- ಮಾನ್ಯಖೇಟ.
22) ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜ ಮಾರ್ಗ
23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.
24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
- ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
- ಮುಳ್ಳಯ್ಯನ ಗಿರಿ.
28) ಮೈಸೂರು ಅರಮನೆಯ ಹೆಸರೇನು?
- ಅಂಬಾವಿಲಾಸ ಅರಮನೆ.
29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
- ಬಾಬಾ ಬುಡನ್ ಸಾಹೇಬ.
30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
- ದಾವಣಗೆರೆ.
31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
- ಆಗುಂಬೆ.
32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.
33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
- ಹಲ್ಮಿಡಿ ಶಾಸನ.
34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
- ನೀಲಕಂಠ ಪಕ್ಷಿ.
35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
- ಕೆ.ಸಿ.ರೆಡ್ಡಿ.
36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
- ಶ್ರೀ ಜಯಚಾಮರಾಜ ಒಡೆಯರು.
37) ಕರ್ನಾಟಕದ ಮೊದಲ ಕವಯತ್ರಿ ಯಾರು?
- ಅಕ್ಕಮಹಾದೇವಿ.
38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
- ವಡ್ಡರಾದನೆ.
39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
- ಮೈಸೂರು ವಿಶ್ವವಿಧ್ಯಾನಿಲಯ.
40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?
- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
- ಪುರಂದರ ದಾಸರು.
42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
- ರಾಯಚೂರು ಜಿಲ್ಲೆ.
43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
- ರಾಮನಗರ.
44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
- ಮಂಡ್ಯ ಜಿಲ್ಲೆ.
45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
- ಗರಗ,
48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
- ಕೊಡಗು.
49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
- ಲಿಂಗನಮಕ್ಕಿ ಅಣೆಕಟ್ಟು.
50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು?
- ಕುವೆಂಪು.
👉ಪ್ರಚಲಿತ ಘಟನೆಗಳ ಸುತ್ತ ಒಂದು ನೋಟ
1) 2016, ಜನವರಿ 1 ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಹಾಗಾದರೆ, ಪ್ಯಾನ್ ಕಾರ್ಡ್ ಎನ್ನುವುದೊಂದು ------.
* ಶಾಶ್ವತ ಖಾತೆ ಸಂಖ್ಯೆ.
2) ಐಸಿಸಿ ಟೆಸ್ಟ್ ರಾಕಿಂಗ್ ನ ಬೌಲಿಂಗ್ ಮತ್ತು ಆಲ್ ರೌಂಡರ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದವರು ಯಾರು?
* ರವಿಚಂದ್ರನ್ ಅಶ್ವಿನ್.
3) ರಾಜ್ಯದ ಪ್ರಸ್ತುತ ಸಮಾಜ ಕಲ್ಯಾಣ ಸಚಿವ ಯಾರು?
* ಎಚ್.ಆಂಜನೇಯ.
4) ಇತ್ತೀಚೆಗೆ ಡಾ.ಮಲ್ಲಿಕಾರ್ಜುನ ಮನಸೂರ ಅವರ ಎಷ್ಟನೇ ಜನ್ಮದಿನಾಚರಣೆ ಆಚರಿಸಲಾಯಿತು?
* 105 ನೇ.
5) ಪ್ರಸ್ತ
ುತ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಯಾರು?
* ಅರವಿಂದ ಜಾದವ್.
6) ಅರವಿಂದ ಜಾದವ್ ರ ಹುಟ್ಟೂರು ಯಾವುದು?
* ಧಾರವಾಡ.
7) ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗ ಜಾರಿಗೆ ಬಂದದ್ದು ಯಾವಾಗ?
* ಜನವರಿ 1, 2015.
8) ಮುದ್ರಾ ಬ್ಯಾಂಕ್ ಗೆ ಮೋಧಿ ಚಾಲನೆ ನೀಡಿದ್ದು ಯಾವಾಗ?
* ಏಪ್ರಿಲ್ 8, 2015.
9) ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ್ದು ಯಾವಾಗ?
* ಜೂನ್ 21, 2015.
10)ಡಿಜಿಟಲ್ ಇಂಡಿಯಾ ಯೋಜನೆಗೆ ಮೋದಿ ಚಾಲನೆ ನೀಡಿದ್ದು ಯಾವಾಗ?
* ಜುಲೈ 1, 2015.
11) ಇತ್ತೀಚೆಗೆ 1993 ರ ಮುಂಬೈ ಸರಣಿ ಸ್ಪೋಟದ ಅಪರಾಧಿಯಾದ ಯಾಕುಬ್ ಮೆಮನ್ ನನ್ನು ಎಲ್ಲಿ ಗಲ್ಲಿಗೇರಿಸಲಾಯಿತು?
* ನಾಗ್ಪುರ್ ಜೈಲಿನಲ್ಲಿ.
12) 2015 ರಲ್ಲಿ ಮರಣ ಹೊಂದಿದ ಪ್ರಮುಖ ವ್ಯಂಗ್ಯಚಿತ್ರಕಾರ ಯಾರು?
* ಆರ್. ಕೆ. ಲಕ್ಷಣ್.
13) 2015 ರಲ್ಲಿ ಮರಣ ಹೊಂದಿದ ಬಿಸಿಸಿಐನ ಮಾಜಿ ಅಧ್ಯಕ್ಷ ಯಾರು?
* ಜಗಮೋಹನ್ ದಾಲ್ಮೀಯಾ.
14) 2015 ರಲ್ಲಿ ಮರಣ ಹೊಂದಿದ ವಿಶ್ವ ಹಿಂದೂ ಪರಿಷತ್ ನ ಮುಖಂಡ ಯಾರು?
* ಅಶೋಕ್ ಸಿಂಘಾಲ್.
15) ತಮಿಳುನಾಡಿನಲ್ಲಿ ಈ ಬಾರಿ ಭಾರಿ ಮಳೆ ಸುರಿಯಲು ಕಾರಣ ವೇನು?
* ಎಲ್ ನಿನೊ.
16) ಪ್ರಸ್ತುತ ಬಿ ಎಸ್ ಎನ್ ಎಲ್ ನ ವ್ಯವಸ್ಥಾಪಕ ನಿರ್ದೇಶಕ ಯಾರು?
* ಅನುಪಮ್ ಶ್ರೀವಾಸ್ತವ್.
17) ಚಾರ್ಲಿ ಹೆಬ್ಡೊ ಯಾವ ದೇಶದ ಪತ್ರಿಕೆ?
* ಫ್ರಾನ್ಸ್.
18) ಕೆಲವು ಅಂತರ್ಜಾಲ ತಾಣಗಳ ಸಂಪರ್ಕವನ್ನು ಉಚಿತವಾಗಿ ನೀಡುವ ಫೇಸ್ ಬುಕ್ ನ ವಿವಾದಿತ ಸೇವೆ ಯಾವುದು?
* ಫ್ರಿ ಬೇಸಿಕ್ಸ್.
19) ಫ್ರಾನ್ಸ್ ನ ಚಾರ್ಲಿ ಹೆಬ್ಡೊ ಪತ್ರಿಕೆಯ ಕಛೇರಿಯ ಮೇಲೆ ದಾಳಿ ಆದದ್ದು ಯಾವಾಗ?
* 2015, ಜನವರಿ 7.
20) ಪಿ ಬಿ ಎಲ್ ವಿವರಿಸಿರಿ?
* ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್.
21) ಟ್ರೇಡ್ ವಿಂಡೋ ಎಂದರೆ -----.
* ಆಟಗಾರರನ್ನು ಉಳಿಸಿಕೊಳ್ಳಲು ಅಥವಾ ಬಿಡುಗಡೆ ಮಾಡಲು ಫ್ರಾಂಚೈಸ್ ಗಳಿಗೆ ಅವಕಾಶ ಎಂದರ್ಥ.
22) ನ್ಯಾಷನಲ್ ಕ್ರಿಕೆಟ್ ಕ್ಲಬ್ ಕಾರ್ಯಕಾರಿ ಸಮಿತಿಗೆ ಇತ್ತೀಚೆಗೆ ಆಯ್ಕೆಯಾದವರು ಯಾರು?
* ಸೌರವ್ ಗಂಗೂಲಿ.
23) ಜೀವನ ಸಾಧನೆಗಾಗಿ ನೀಡುವ ಸಿ.ಕೆ.ನಾಯ್ಡು ಪ್ರಶಸ್ತಿಗೆ ಆಯ್ಕೆಯಾದವರು ಯಾರು?
* ಸೈಯದ್ ಕಿರ್ಮಾನಿ (ಕರ್ನಾಟಕ).
24) ಪ್ರಸ್ತುತ ನಂದಿನಿ ಸಾಮಾನ್ಯ ಹಾಲಿನ ಪ್ರತಿ ಲೀಟರ್ ದರವೇನು?
* 29 ರೂಪಾಯಿಗಳು.
25) 103 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಸಮಾವೇಶಕ್ಕೆ ಚಾಲನೆ ನೀಡಿದವರು ಯಾರು?
* ನರೇಂದ್ರಮೋದಿ.
26) ಇತ್ತೀಚೆಗೆ ಸಿದ್ದಿ ಜನಾಂಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಎಷ್ಟು ಕೋಟಿ ಪ್ಯಾಕೇಜ್ ಘೋಸಿಸಿದೆ?
* 52.53 ಕೋಟಿ.
27) ರಾಜ್ಯದಲ್ಲಿ ಸಿದ್ಧಿ ಜನಾಂಗ ಕಂಡು ಬರುವ ಜಿಲ್ಲೆ ಯಾವುದು?
* ಉತ್ತರಕನ್ನಡ.
28) ಪ್ರಸ್ತುತ ರಾಜ್ಯದ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಯಾರು?
* ಎ.ಮಂಜು.
29) ರಾಷ್ಟ್ರೀಯ ಯುವ ದಿನಾಚರಣೆಯ ಸಪ್ತಾಹದ ಎಲ್ಲಿಂದ ಎಲ್ಲಿಯವರೆಗೆ (ದಿನಾಂಕ) ನಡೆಯಲಿದೆ?
* ಜನವರಿ 12-19.
30) ಸೆನ್ಸಾರ್ ಮಂಡಳಿಯನ್ನು ಪುನರ್ ರಚಿಸುವದಕ್ಕಾಗಿ ಕೇಂದ್ರ ಸರ್ಕಾರವು ಯಾರ ನೇತೃತ್ವದಲ್ಲಿ ಸಮಿತಿ ರಚಿಸಿದೆ?
* ಶ್ಯಾಮ್ ಬೆನಗಲ್.
31) ಸಮ ಬೆಸ ಸಂಖ್ಯೆ ಯೋಜನೆ 2016, ಜನವರಿ 1 ರಂದು ಎಲ್ಲಿ ಜಾರಿಯಾಯಿತು?
* ದೆಹಲಿಯಲ್ಲಿ.
32) ಯಾವ ವರ್ಷವನ್ನು ಎಲ್ ಪಿ ಜಿ ಗ್ರಾಹಕರ ವರ್ಷ ಎಂದು ಕೇಂದ್ರ ಸರ್ಕಾರ ಘೋಸಿಸಿದೆ?
* 2016.
33) ಪ್ರಸ್ತುತ ಆರ್ ಬಿ ಐ ನ ಡೆಪ್ಯುಟಿ ಗವರ್ನರ್ ಯಾರು?
* ಎಚ್.ಆರ್.ಖಾನ್.
34) ಅಡುಗೆ ಅನಿಲ ಸೋರಿಕೆ ಸಂದರ್ಭದಲ್ಲಿ ನೆರವು ಪಡೆಯಲು ಇರುವ ತುರ್ತು ಸಹಾರ ಸಂಖ್ಯೆ ಯಾವುದು?
* 1906.
35) ಇತ್ತೀಚೆಗೆ ಜನ್ಮ ಭೂಮಿ-ಮಾಊರು ಅಭಿಯಾನಕ್ಕೆ ಚಾಲನೆ ನೀಡಿದವರು ಯಾರು?
* ಎನ್. ಚಂದ್ರಬಾಬು ನಾಯ್ಡು.
36) ಇತ್ತೀಚೆಗೆ ಅರ್ಜೆಂಟೀನಾದ ಮೌಂಟ್ ಅಕಂಕವಾ ಏರುವ ಮೂಲಕ ಹೊಸ ದಾಖಲೆ ಬರೆದವರು ಯಾರು?
* ಅರುಣಿಮಾ ಸಿನ್ಹಾ.
37) ಐಪಿಎಲ್ 9 ರಲ್ಲಿ ಧೋನಿ ಯಾವ ತಂಡದ ಪರ ಆಡುವರು?
* ಪುಣೆ.
38) ಇತ್ತೀಚೆಗೆ ಯಾವ ದೇಶದಲ್ಲಿ ಬಸವೇಶ್ವರರ ಪುತ್ಥಳಿ ಉದ್ಘಾಟಿಸಲಾಯಿತು?
* ಇಂಗ್ಲೆಂಡ್ (ಲಂಡನ್).
39) ಇತ್ತೀಚೆಗೆ ಅಮ್ಮ ಬಿತ್ತನೆ ಬೀಜ ಯೋಜನೆಯನ್ನು ತಮಿಳುನಾಡಿನಲ್ಲಿ ಜಾರಿಗೊಳಿಸಲಾಯಿತು. ಇದು ಯಾರಿಗೆ ಸಂಬಂಧಿಸಿದೆ?
* ರೈತರಿಗೆ.
40) ಫಿಪಾ ಪುಟ್ಬಾಲ್ ರಾಕಿಂಗ್ ನಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
* 166 ನೇ.
41) ಇತ್ತೀಚೆಗೆ ನಿಧನರಾದ ಸಿಪಿಐ ನ ಹಿರಿಯ ನಾಯಕ ಯಾರು?
* ಎ.ಬಿ.ಬರ್ಧನ್.
ಬೇರೆ ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆದ ಪ್ರಮುಖ ಅಂಶಗಳು
🐧 1. ಅಮೇರಿಕಾ.
a. ಮೂಲಭೂತ ಹಕ್ಕುಗಳು.
b. ಉಪರಾಷ್ಟ್ರಪತಿ.
c. ನ್ಯಾಯಾಂಗ ವ್ಯವಸ್ಥೆ.
🐧2. ರಷ್ಯಾ.
a. ಮೂಲಭೂತ ಕರ್ತವ್ಯಗಳು.
🐧3. ಬ್ರಿಟನ್.
a. ಏಕ ನಾಗರಿಕತ್ವ.
b. ಸಂಸದೀಯ ಸರ್ಕಾರ.
🐧4. ಐರ್ಲೆಂಡ್(ಐರಿಷ್).
a. ರಾಜ್ಯ ನಿರ್ದೇಶಕ ತತ್ವಗಳು.
🐧5. ಜರ್ಮನಿ.
a. ತುರ್ತು ಪರಿಸ್ಥಿತಿಗಳು.
🐧6. ಕೆನಡಾ.
a. ಒಕ್ಕೂಟ ಸರ್ಕಾರ.
b. ಸಂಯುಕ್ತ ಸರ್ಕಾರ.
🐧7. ಆಸ್ಟ್ರೇಲಿಯಾ.
a. ಸಮವರ್ತಿ ಪಟ್ಟಿಗಳು.
🐧8. ದಕ್ಷಿಣ ಆಫ್ರಿಕಾ.
a. ಸಂವಿಧಾನದ ತಿದ್ದುಪಡಿಗಳು.
ತತ್ವಗಳು.
🐧5. ಜರ್ಮನಿ.
a. ತುರ್ತು ಪರಿಸ್ಥಿತಿಗಳು.
🐧6. ಕೆನಡಾ.
a. ಒಕ್ಕೂಟ ಸರ್ಕಾರ.
b. ಸಂಯುಕ್ತ ಸರ್ಕಾರ.
🐧7. ಆಸ್ಟ್ರೇಲಿಯಾ.
a. ಸಮವರ್ತಿ ಪಟ್ಟಿಗಳು.
🐧8. ದಕ್ಷಿಣ ಆಫ್ರಿಕಾ.
a. ಸಂವಿಧಾನದ ತಿದ್ದುಪಡಿಗಳು.
🔴ಪ್ರಮುಖ ಭೌಗೋಳಿಕ ಅನ್ವರ್ಥಕ ನಾಮಗಳು🔴
🌻ಸತ್ವದ್ವೀಪಗಳ ನಗರ ---- ಮುಂಬೈ
🌻 ಸ್ವರ್ಣಮಂದಿರಗಳ ನಗರ --- ಅಮೃತಸರ
🌻 ಏಳುನಗರಗಳ ನಗರ---- ದೆಹಲಿ
🌻 ಭಾರತದ ಯೋಜಿತ ನಗರ--- ಜೈಪುರ
🌻 ಭಾರತದ ರೇಷ್ಮೆಯ ನಗರ--- ಕರ್ನಾಟಕ
🌻 ಭಾರತದ ಉದ್ಯಾನ ನಗರ--- ಬೆಂಗಳೂರು
🌻 ಲವಂಗ ದ್ವೀಪ --- ಜಂಜಿಬಾರ್
🌻 ಪಂಚ ನದಿಗಳ ನಾಡು--- ಪಂಜಾಬ್
🌻 ಕರ್ನಾಟಕದ ಆಟದ ಮೈದಾನ--- ಕೊಡಗು
🌻 ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ
🌻 ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ
🌻 ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್
ಲೆ)
🌻 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ
🌻 ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್ಹೊ
🌻 ಬಂಗಾಳದ ಕಣ್ಣೀರಿನ ನದಿ--- ದಾಮೋದರ
🌻 ಬಿಹಾರದ ಕಣ್ಣೀರಿನ ನದಿ--- ಕೋಸಿ
🌻 ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ
🌻 ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)
🌻 ಮಡಿದವರ ದಿಬ್ಬ --- ಮೊಹೆಂಜೊದಾರೊ
🌻 ಸೂರ್ಯೋದಯದ ನಾಡು---- ಜಪಾನ್
🌻 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ
🌻 ಮುಂಜಾನೆಯ ನೀರವತೆಯ ನಾಡು ---- ಕಿರಿಯ
🌻 ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ
🌻 ಕಿವಿಗಳ ನಾಡು----- ನ್ಯೂಜಿಲ್ಯಾಂಡ್
🌻 ಪೂರ್ವದ ಮುತ್ತು---- ಬಹರೇನ್
🌻 ಬಿಳಿಯಾನೆಗಳ ನಾಡು--- ಥಾಯ್ಲಾಂಡ್
🌻 ಚಿನ್ನದ ಪಗೋಡಗಳ ನಾಡು--- ಮೈನ್ಮಾರ್
🌻 ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ
🌻 ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್
🌻 ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್
🌻 ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್ಲೆಂಡ್
🌻 ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ
🌻 ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ
🌻 ಕಾಲುವೆಗಳ ನಾಡು--- ವೆನಿಸ್
🌻 ಗುಡುಗುಗಳ ನಾಡು--- ಭೂತಾನ್
🌻 ಕಗ್ಗತ್ತಲೆಯ ಖಂಡ--- ಆಫ್ರಿಕ
🌻 ಮುತ್ತುಗಳ ದ್ವೀಪ--- ಶ್ರೀಲಂಕಾ
🌻 ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್
🌻 ಸಪ್ತಗಿರಿಗಳ ನಾಡು--- ರೋಮ್
🌻 ಯುರೋಪಿನ ಕದನ ಮೈದಾನ --- ಬೆಲ್ಜಿಯಂ
🌻 ಉತ್ತರದ ವೆನಿಸ್ ---- ಸ್ಟಾಕ್ ಹೊಮ್
🌻 ಗ್ರೀಕ್ ನ ಕಣ್ಣು ----- ಅಥೆನ್ಸ
🌻 ಪೂರ್ವದ ವೆನಿಸ್ --- ಬ್ಯಾಂಕಾಕ್
🌻 ಬಿಳಿರಷ್ಯಾ--- ಬೆಲಾರಸ್
🌻 ರೇಷ್ಮೇಯ ನಾಡು,--- ಚೀನಾ
🌻 ಪಂಚ ಸಮುದ್ರಗಳ ಬಂದರು --- ಮಾಸ್ಕೋ
🌻 ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.
🌻 ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.
🌻 ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್
🌻 ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ
🌻 ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ
🌻 ಗೋಧಿ & ಮಾಂಸದ ನಾಡು--- ಅರ್ಜೆಂಟೈನ
🌻 ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ
🌻 ಭಾರತದ ಆಟದ ಮೈದಾನ ---- ಕಾಶ್ಮೀರ
🌻 ದೇವರ ಸ್ವಂತ ನಾಡು--- ಕೇರಳ
🌻 ಗೋಧಿಯ ಕಣಜ--- ಪಂಜಾಬ್
🌻 ಪ್ರಪಂಚದ ಗೋಧಿಯ ಕಣಜ--- ರಷ್ಯಾ
🌻 ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ
🌻 ಭಾರತದ ಮ್ಯಾಂಚೆಸ್ಟರ್ ---- ಮುಂಬೈ
🌻 ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ
🌻 ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ
🌻 ಅರಮನೆಗಳ ನಗರ--- ಕೊಲ್ಕತ್ತಾ
🌻 ಗುಲಾಬಿ ನಗರ--- ಜೈಪುರದ
🌻 ಮುತ್ತಿನ ನಗರ--- ಹೈದ್ರಾಬಾದ್
🌻 ಉಕ್ಕಿನ ನಗರ--- ಜಮ್ ಷೆಡಪುರ
🌻 ಗೇಟ್ ವೇ ಆಪ್ ಇಂಡಿಯಾ --- ಮುಂಬೈ
🌻 ಇಂಡಿಯಾ ಗೇಟ್---- ದೆಹಲಿ
🌻 ಭಾರತದ ಕಿರೀಟ--- ಕಾಶ್ಮೀರ
🌻 ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ
🌻 ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್)
🌻 ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ
🌻 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್
🌻 ಪಚ್ಚೆ ದ್ವೀಪ--- ಐರ್ಲೆಂಡ್
🌻 ಶಾಶ್ವತ ನಗರ--- ರೋಂ
🌻 ಚಕ್ರಾಧಿಪತ್ಯದ ನಗರ---- ರೋಂ
🌻 ಇಂಗ್ಲೆಂಡಿನ ಉದ್ಯಾನವನ---- ಕೇಂಟ್
🌻 ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)
🌻 ನೈಲ್ ನದಿಯ ವರಪ್ರಸಾದ--- ಈಜಿಪ್ಟ
🌻 ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)
🌻 ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ
🌻 ಪವಿತ್ರ ಭೂಮಿ--- ಪ್ಯಾಲೆಸ್ತಿನ್
🌻 ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್
🌻 ಕೇಕ್ ಗಳ ನಾಡು--- ಸ್ಕಾಟ್ಲೆಂಡ್
🌻 ಹಾರುವ ಮೀನಿನ ನಾಡು--- ಬಾರ್ಬಡಾಸ್
🌻 ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ
🌻 ಕಡಲ ರಾಣಿ --- ಇಂಗ್ಲೆಂಡ್
🌻 ಶ್ರೀಮಂತ ಕರಾವಳಿ--- ಕೊಸ್ಟಾರಿಕ
🌻 ಗೊಲ್ಡಕೋಷ್ಟ---- ಘಾನಾ
🌻 ಶ್ರೀಮಂತ ಬಂದರು--- ಪ್ಯೂರ್ಟೊರಿಕ
🌻 ಪ್ರಪಂಚದ ಮೇಲ್ಛಾವಣಿ --- ಟಿಬೆಟ್
🌻 ಶ್ವೇತನಗರ,--- ಬೆಲ್ ಗ್ರೇಡ್
🌻 ಗಾಳಿಯ ನಗರ--- ಚಿಕ್ಯಾಗೋ
🌻 ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ
🌻 ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ
🌻 ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ
🌻 ಅವಳಿ ನಗರ---- ಬುಡಾಪೆಸ್ಟ್
🌻 ಸೋಳ್ಳೆರಹಿತ ನಾಡು--- ಫ್ರಾನ್ಸ್
🌻 ಬಿಳಿಯ ಖಂಡ--- ಅಂಟಾರ್ಕ್ಟಿಕ
🌻 ಮರಭೂಮಿಗಳ ಖಂಡ--- ಆಸ್ಟ್ರೇಲಿಯ
🌻 ಕೇಂದ್ರೀಯ ಭೂಖಂಡ--- ಆಫ್ರಿಕ
🌻ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ
👉ಭಾರತದ ಇತಿಹಾಸ 8-9-10 ತರಗತಿಯ ಪಠ್ಯಪುಸ್ತಕಗಳನ್ನಾಧರಿಸಿ ಮಾಹಿತಿಯನ್ನು ಕೊಡಲಾಗಿದೆ. 📚
📚 17ನೇ ಶತಮಾನದವರಗೆ ಭಾರತದಲ್ಲಿ ಯುರೋಪಿನ ವ್ಯಾಪಾರವು ಯಾರ ಏಕಸ್ವಾಮ್ಯತೆಗೆ ಒಳಪಟ್ಟಿತ್ತು. ? -ಪೋರ್ಚುಗೀಸರು
📚 ಕರ್ನಾಟಿಕ್ ಯುದ್ಧಗಳು ಯಾವ ಯೂರೋಪಿಯನ್ನರ ನಡುವೆ ನಡೆದವು ? - ಇಂಗ್ಲಿಷರ ಮತ್ತು ಪ್ರೆಂಚರ ನಡುವೆ ನಡೆದವು.
👉 ಪ್ರೆಂಚರನ್ನು ವಾಂಡಿವ ಕದನದಲ್ಲಿ ಸೋಲಿಸಿದ ಇಂಗ್ಲಿಷರ ಸೇನಾಧಿಕಾರಿ ಯಾರು ? - ಸರ್ ಐರ್ಕೂಟ.
👉ಪ್ಲಾಸಿಕದನದಲ್ಲಿ ಇಂಗ್ಲಿಷ ಸೇನೆಯ ನೇತೃತ್ವವಹಿಸಿದ್ದವನು ಯಾರು ? - ರಾಬರ್ಟಕ್ಲೈವ್.
👉ಬಂಗಾಳದಲ್ಲಿ ದ್ವಿ-ಸರಕಾರವನ್ನು ಜಾರಿಗೆ ತಂದವನು ಯಾರು ? - ರಾಬರ್ಟಕ್ಲೈವ್
👉 ಕ್ರಿಶ 1498 ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದನು ರ್ಚುಗೀಸ್ ನಾವಿಕ ಯಾರು ? - ವಾಸ್ಕೋಡಿಗಾಮ
👉 ವಾಸ್ಕೋಡಿಗಾಮನು ಭಾರತದ ಯಾವ ಪ್ರದೇಶಕ್ಕೆ ಮೊದಲು ಬಂದು ತಲುಪಿದನು ? - ಕಲ್ಲಿಕೋಟೆಗೆ (calicut)
👉 ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ನ್ನು ಯಾವ ವರ್ಷ ವಶಪಡಿಸಿಕೊಂಡರು ? - ಕ್ರಿಶ 1453 ರಲ್ಲಿ
👉 ಮೊಘಲ್ ಚಕ್ರವರ್ತಿಯಾದ ಫರೂಕ್ ಸಿಯಾರನು ಕಲ್ಕತ್ತಾ ಸಮೀಪದ ಕೆಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದನು.
👉 ಮೊದಲ ಕರ್ನಾಟಿಕ್ ಯುದ್ದದ ಸಂದರ್ಭದಲ್ಲಿ ಇದ್ದ ಕರ್ನಾಟಿಕ್ದ ನವಾಬ ಯಾರು ? - ಅನ್ವರುದ್ದೀನ್.
👉ಇಂಗ್ಲಿ
ಷರು : ರಾಬರ್ಟಕ್ಲೈವ್ : : ಪ್ರೆಂಚರು : ಡೂಪ್ಲೆ.
👉 ಬ್ರಿಟಿಷರ ಸೇನಾಮುಖಂಡನಾಗಿದ್ದ ಸರ್ ಐರ್ಕೂಟ್ನು ವಾಂಡಿವಾಷ ಕದನ ದಲ್ಲಿ ಪ್ರೆಂಚರನ್ನು ಸಂಪೂರ್ಣವಾಗಿ ಸೋಲಿಸಿದನು.
👉 ಸಿರಾಜುದ್ದೌಲನ ನಂತರ ಬಂಗಾಳದ ನವಾಬನಾದವನು ಯಾರು ? - ಮೀರ್ಜಾಫರ್
👉ಮೀರಜಾಫರನ ನಂತರ ಬಂಗಾಳದ ನವಾಬನಾದವನು ಯಾರು ? - ಮೀರ್ಕಾಸಿಂ
👉 ಪ್ಲಾಸಿ ಕದನ : 1757 : : ಬಕ್ಸಾರ ಕದನ : 1764
1. ಪ್ರಾರಂಭದಲ್ಲಿ ಭಾರತದೊಂದಿಗೆ ಯುರೋಪಿಯನ್ನರ ವ್ಯಾಪಾರ ಹೇಗೆ ನಡೆಯುತ್ತಿತ್ತು?
ಪ್ರಾಚೀನ ಕಾಲದಿಂದಲೂ ಗ್ರೀಸ್, ಇಟಲಿ ಮುಂತಾದ ಯುರೋಪಿಯನ್ ರಾಷ್ಟ್ರಗಳ ವ್ಯಾಪಾರಸ್ಥರು ಪರ್ಶಿಯನ್ ಕೊಲ್ಲಿ, ಕೆಂಪುಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರಗಳ ಜಲಮಾರ್ಗದಲ್ಲಿ ಮತ್ತು ಭಾರತದ ವಾಯುವ್ಯ ಭಾಗದ ಮೂಲಕ ವ್ಯಾಪಾರ ಮಾಡುತ್ತಿದ್ದರು.
2. ದ್ವಿ - ಸರಕಾರ ಪದ್ಧತಿಯನ್ನು ವಿವರಿಸಿರಿ.
• 1765 ರಲ್ಲಿ ಕಂಪನಿ ಗವರ್ನರ್ ಆಗಿ ನೇಮಕಗೊಂಡ ರಾಬರ್ಟಕ್ಲೈವ್ನು ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು.
• ಇಂಗ್ಲಿಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುವ ಅಧಿಕಾರ ಪಡೆದರು.
• ಆಡಳಿತ, ನ್ಯಾಯ ಪ್ರತಿಪಾದನೆ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನವಾಬನು ನಿರ್ವಹಿಸುತ್ತಿದ್ದನು. ಇದನ್ನೆ ದ್ವಿ - ಸರ್ಕಾರವೆಂದು ಕರೆಯಲಾಗಿದೆ.
3. ಮೀರ್ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದ್ದರಿಂದ ಅವನು ಇಂಗ್ಲಿಷರಿಗೆ ಬಳುವಳಿಯಾಗಿ ನೀಡಿದ ಪ್ರದೇಶಗಳಾವವು?
ಇಂಗ್ಲಿಷರು ಮೀರ್ಜಾಫರನನ್ನು ಕೆಳಗಿಳಿಸಿ ಮೀರ್ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದರು. ಇದಕ್ಕೆ ಪ್ರತಿಯಾಗಿ ಅವನು ಬರ್ದವಾನ್, ಮಿಡ್ನಾಪುರ ಮತ್ತು ಚಿತ್ತಗಾಂಗ್ ಪ್ರದೇಶಗಳನ್ನು ಇಂಗ್ಲಿಷರಿಗೆ ಬಳುವಳಿಯಾಗಿ ನೀಡಿದನು.
4. 3ನೇ ಕರ್ನಾಟಿಕ್ ಯುದ್ಧದ ಪರಿಣಾಮಗಳೇನು?
• 3ನೇ ಕರ್ನಾಟಿಕ್ ಯುದ್ಧವು ಬ್ರಿಟಿµರು & ಪ್ರೆಂಚರ ನಡುವೆ ನಡೆಯಿತು.
• ಈ ಯುದ್ಧದಲ್ಲಿ ಪ್ರೆಂಚರು ಸಂಪೂರ್ಣವಾಗಿ ಸೋತರು.
• ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಇಂಗ್ಲಿಷರ ವಶಪಡಿಸಿಕೊಂಡ ಪ್ರದೇಶಗಳನ್ನು ಹಿಂದಿರುಗಿಸಿದರು.
• ಆದಾಗ್ಯೂ ಇನ್ನು ಮುಂದೆ ಫ್ರೆಂಚರು ಕೋಟೆಗಳನ್ನು ಕಟ್ಟಿ ರಕ್ಷಿಸಿಕೊಳ್ಳುವಂತಿರಲಿಲ್ಲ. ಅವು ಕೇವಲ ವ್ಯಾಪಾರಿ ಕೇಂದ್ರವಾಗಿ ಅಷ್ಟೆ ಕಾರ್ಯ ನಿರ್ವಹಿಸಬೇಕಿತ್ತು.
1. ಪ್ಲಾಸಿ ಕದನವು ಯಾವಾಗ, ಯಾರ ಯಾರ ನಡುವೆ ನಡೆಯಿತು? ಪ್ಲಾಸಿ ಕದನದ ಫಲಿತಾಂಶಗಳೇನು?
ಕ್ರಿಶ 1757 ಜೂನ್ 23 ರಂದು ಬಂಗಾಳದ ನವಾಬ ಸಿರಾಜುದ್ದೌಲ್ ಮತ್ತು ಇಂಗ್ಲಿಷರ ನಡುವೆ ನಡೆಯಿತು.
ಪ್ಲಾಸಿ ಕದನದ ಫಲಿತಾಂಶಗಳೆಂದರೆ –
• ಸಿರಾಜುದ್ದೌಲ್ ಕದನದಲ್ಲಿ ಕೊಲ್ಲಲ್ಪಟ್ಟನು.
• ಬ್ರಿಟಿಷರಿಗೆ ಸಹಕರಿಸಿದ ಮೀರ್ಜಾಫರ್ನನ್ನು ಬಂಗಾಳದ ನವಾಬನನ್ನಾಗಿ ನೇಮಿಸಿದರು.
• ಇಂಗ್ಲಿಷರು ಮೀರ್ಜಾಫರ್ನಿಂದ 24 ಪರಗಣಗಳ ಜಮಿನ್ದಾರಿ ಹಕ್ಕನ್ನು ಪಡೆದುಕೊಂಡು ಅತ್ಯಂತ ಪ್ರಭಲರಾದರು.
1. “ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ.
ಜ್ಞಾನ ಪುನುರುಜ್ಜೀವನ ಕಾಲದಲ್ಲಿ ಯುರೋಪಿನಲ್ಲಿ ನಡೆದ ಅನೇಕ ವೈಜ್ಞಾನಿಕ ಸಂಶೋಧನೆಗಳು ಹೊಸ ಸಮುದ್ರಮಾರ್ಗಗಳ ಆವಿಷ್ಕಾರಕ್ಕೆ ಕಾರಣವಾದವು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ – ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಗ್ರಹೋನ್ನತಿ ಮಾಪಕ, ಸಿಡಿಮದ್ದು, ನೌಕಾ ಉಪಕರಣಗಳು, ಭೂಪಟ ಇತ್ಯಾದಿಗಳು ಹೊಸ ಜಲಮಾರ್ಗಗಳನ್ನು ಕಂಡು ಹಿಡಿಯಲು ನಾವಿಕರಿಗೆ ಸಹಾಯಕವಾದವು.
1. ಭಾರತದಲ್ಲಿ ಇಂಗ್ಲಿಷರ ಸಾಮ್ರಾಜ್ಯದ ಒಡೆಯರಾಗಲು ಅವರ ರಾಜಕೀಯ ಮುತ್ಸದ್ದಿತನ ಮತ್ತು ಕುಟಿಲತೆಯೇ ಕಾರಣ ಈ ಹೇಳಿಕೆಯನ್ನು ಸಮರ್ಥಿಸಿ.
• ಇಂಗ್ಲಿಷರ ವ್ಯಾಪಾರಿಗಳು ಸಾಮ್ರಾಜ್ಯದೊಡೆಯರಾದದ್ದು ಕೇವಲ ಸೈನ್ಯ ಬಲದಿಂದಲ್ಲ.
• ಬದಲಿಗೆ ರಾಜಕೀಯ ಮುತ್ಸದ್ದಿತನ ಮತ್ತು ಕುಟಿಲತೆಯನ್ನು ಉಪಯೋಗಿಸಿದರು.
• ಹೇಗೆಂದರೆ ಭಾರತೀಯ ರಾಜರಲ್ಲಿದ್ದ ಅನೈಕ್ಯತೆ & ಆಂತರಿಕ ಕಲಹಗಳನ್ನು ಉಪಯೋಗಿಸಿ ಒಬ್ಬರ ಮೇಲೆ ಒಬ್ಬರನ್ನು ಮೇಲೆತ್ತಿ ಅವರಲ್ಲಿಯೇ ಒಡಕನ್ನುಂಟು ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು.
2. 'ಕರ್ನಾಟಿಕ್ ಯುದ್ಧಗಳು, ಇಂಗ್ಲಿಷರು ಭಾರತದಲ್ಲಿ ನೆಲೆಯೂರಲು ಸಹಾಯಕವಾದವು' ಎಂಬುದನ್ನು ಸಮರ್ಥಿಸಿ.
• ಮೊದಲನೇ ಕರ್ನಾಟಿಕ್ ಯುದ್ಧದಲ್ಲಿ ಇಂಗ್ಲಿಷರು ಸೋತರೂ, ಮದ್ರಾಸ್ ಒಪ್ಪಂದದಿಂದ ಪ್ರೆಂಚರು ಮದ್ರಾಸನ್ನು ಇಂಗ್ಲಿಷರಿಗೆ ಬಿಟ್ಟುಕೊಟ್ಟರು.
• ಎರಡನೇ ಕರ್ನಾಟಿಕ್ ಯುದ್ಧದಲ್ಲಿ ಪ್ರೆಂಚರ ಬೆಂಬಲಿತ ಚಂದಾಸಾಹೇಬನನ್ನು ಇಂಗ್ಲಿಷರು ತಿರುಚಿನಾಪಳ್ಳಿಯಲ್ಲಿ ಕೊಂದು ಆರ್ಕಾಟನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
• ಮೂರನೇ ಕರ್ನಾಟಿಕ್ ಯುದ್ಧದ ನಿರ್ಣಾಯಕ ಕದನವಾದ ವಾಂಡಿವಾಷ ಕದನದಲ್ಲಿ ಪ್ರೆಂಚರು ಪೂರ್ಣವಾಗಿ
ಸೋತು ಭಾರತದಲ್ಲಿ ತಮ್ಮ ಪ್ರಭಾವ ಕಳೆದುಕೊಂಡರು.
• ಈ ರೀತಿ ಕರ್ನಾಟಿಕ್ ಯುದ್ಧಗಳು ಇಂಗ್ಲಿಷರು ಭಾರತದಲ್ಲಿ ನೆಲೆಯೂರಲು ಸಹಾಯ ಮಾಡಿದವು.
5. ಪಶ್ಚಿಮ ಯುರೋಪಿಯನ್ ದೇಶಗಳು ಭಾರತಕ್ಕೆ ಒಂದು ಪರ್ಯಾಯ ವ್ಯಾಪಾರ ಮಾರ್ಗವನ್ನು ಹುಡುಕುವ ಪ್ರಯತ್ನಕ್ಕೆ ಕಾರಣವೇನು?
• ಮಧ್ಯಯುಗದಲ್ಲಿ ಭಾರತ & ಯುರೋಪಿನ ವ್ಯಾಪಾರವು ಪರ್ಶಿಯನ್ ಕೊಲ್ಲಿ, ಕೆಂಪು ಸಮುದ್ರ & ಭಾರತದ ವಾಯುವ್ಯ ಪ್ರದೇಶಗಳ ಮೂಲಕ ನಡೆಯುತ್ತಿತ್ತು.
• ಮೆಡಿಟೇರಿಯನ್ ಹಾಗೂ ಯುರೋಪಿನ ವ್ಯಾಪಾರವು ಇಟಲಿಯ ಏಕಸ್ವಾಮ್ಯತೆಗೆ ಒಳಪಟ್ಟಿತ್ತು.
• ಕ್ರಿಶ 1400ರ ಹೊತ್ತಿಗೆ ಈ ವ್ಯಾಪಾರವು ಅತ್ಯಂತ ಲಾಭದಾಯಕವಾಗಿತ್ತು.
• ಇಟಲಿಯ ಏಕಸ್ವಾಮ್ಯವನ್ನು ಮುರಿಯಲು ಪಶ್ಚಿಮ ಯುರೋಪಿಯನ್ ದೇಶಗಳು ಭಾರತಕ್ಕೆ ಒಂದು ಪರ್ಯಾಯ ವ್ಯಾಪಾರ
ಮಾರ್ಗವನ್ನು ಹುಡುಕಲು ಪ್ರಯತ್ನಿಸಿದರು.
6. ಯುರೋಪಿಯನ್ನರಿಗೆ ಭಾರತದ ಸಾಂಬಾರ ಪದಾರ್ಥಗಳು ಬಹಳ ಪ್ರಿಯವಾಗಿದ್ದವು ಎಂಬುದನ್ನು ಹೇಗೆ ಹೇಳುವಿರಿ.
• ಪ್ರಾಚೀನ ಕಾಲದಿಂದಲೂ ಭಾರತ ಹಾಗೂ ಯುರೋಪಿನ ಮಧ್ಯವಾಣಿಜ್ಯ ಸಂಬಂಧಗಳು ಬೆಸೆದುಕೊಂಡಿದ್ದವು.
• ಪ್ರಮುಖವಾಗಿ ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಇತ್ಯಾದಿ
• ವಸ್ತುಗಳಿಗೆ ಯುರೋಪಿನ ಜನರಿಂದ ಯಥೇಚ್ಛ ಬೇಡಿಕೆಯಿತ್ತು.
• ಈ ವಸ್ತುಗಳನ್ನು ಯುರೋಪಿನ ಗ್ರೀಕ್ & ರೋಮನ್ ಸಾಮ್ರಾಜ್ಯಗಳಿಗೆ ರಪ್ತು ಮಾಡಲಾಗುತ್ತಿತ್ತು
No comments:
Post a Comment